ಕಾರ್ಯಕ್ರಮದಲ್ಲಿ ರಾಜ್ಯ ಘಟಕ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಮುಖಂಡರಾದ ಎ.ಪಾಪಾರೆಡ್ಡಿ, ದೊಡ್ಡ ಮಲ್ಲೇಶಪ್ಪ, ಶಶಿರಾಜ ಮಸ್ಕಿ, ನರಸಪ್ಪ ಜೇಗರಕಲ್, ಟಿ.ಮಲ್ಲೇಶ, ಗುಡ್ಸಿ ನರಸರೆಡ್ಡಿ, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಅಧ್ಯಕ್ಷ ಉಟ್ಕೂರು ರಾಘವೇಂದ್ರ, ಚೇತನರೆಡ್ಡಿ, ಸಂದೀಪ್ ಸಿಂಗನೊಡಿ, ಮಹೇಂದ್ರರೆಡ್ಡಿ, ವಿಠ್ಠಲರೆಡ್ಡಿ, ಉಪ್ಪೇಟ್ ನರಸರೆಡ್ಡಿ ಭಾಗವಹಿಸಿದ್ದರು.