ಸರ್ಕಲ್ ಇನ್ಸ್ಪೆಕ್ಟರ್ ಬಿ.ಬಿ.ಪಟೇಲ್, ಪೊಲೀಸ್ ಸಬ್ಇನ್ಸ್ಪೆಕ್ಟರ್ ಮಹಾಂತೇಶ್, ಎಎಸ್ಐ ದೇವಿಂದ್ರಪ್ಪ, ಪುರಸಭೆ ಮಾಜಿ ಅದ್ಯಕ್ಷ ಬಾಬಾ ಬುಖಾರಿ, ಪುರಸಭೆ ಸದಸ್ಯರಾದ ಭೀಮಣ್ಣ ಶಾಖಾ, ಮಲ್ಲಿಕಾರ್ಜುನ ಪಾಟೀಲ್, ಮುಖಂಡ ಸೂರ್ಯಕಾಂತ ಮಠಪತಿ ಹಾಜರಿದ್ದರು. ಬೆಳಕೇರಾ, ಕುಡಂಬಲ್, ಇಟಗಾ, ವಳಖಿಂಡಿ, ರಾಮಪುರ್, ಉಡಬಾಳ್ ಗ್ರಾಮಗಳ ಪದಾಧಿಕಾರಿಗಳು ಭಾಗವಹಿಸಿದ್ದರು.