ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ಜಿಲ್ಲಾ ಸಂಚಾಲಕ ರಾಜು ಖಾನಪ್ಪನವರ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಯಲ್ಲಪ್ಪ ಗೋಕಾಕ, ದಲಿತ ಸಂಘಟನೆಯ ರವಿ ಕರಬಸಣ್ಣವರ, ವಿಶ್ವನಾಥ ಅಂಗಡಿ, ಪ್ರಕಾಶ ಗುಜರಾತಿ, ಶಾಮಿಯಾನ ಸಂಘದ ರವಿಬಾಬು ಮೆಣಸಿನಕಾಯಿ, ಸುರೇಶ ಕಲಬುರ್ಗಿ, ಕುಮಾರ ಕಡಕೋಳ, ರೈತ ಘಟಕದ ಸುರೇಶ ಹೆಬಸೂರ ಹಾಗೂ ಜನಕಲ್ಯಾಣ ವೇದಿಕೆ ಸಂಘದ ರಾಜ್ಯಾಧ್ಯಕ್ಷ ಅಮರೇಶ್ವರ ಬೂದಿಹಾಳ, ಪ್ರಧಾನ ಕಾರ್ಯದರ್ಶಿ ಎಸ್.ವಿ.ನೇಗಲಿ, ಉಪಾಧ್ಯಕ್ಷ ವಿ.ಎಚ್. ದೇಸಾಯಿಗೌಡ್ರ, ತಾಲ್ಲೂಕು ಅಧ್ಯಕ್ಷ ಸಿ.ಕೆ. ಕನ್ನ್ಯಾಳ ಭಾಗವಹಿಸಿದ್ದರು.