ಜಿಲ್ಲಾ ಸಂಘಟನಾ ಸಂಚಾಲಕ ದೇವೇಂದ್ರ ಹಾದಿಮನಿ ಹಾಗೂ ಹೋಬಳಿ ಸಂಚಾಲಕ ಮಹೇಶ ಚಲವಾದಿ ಮಾತನಾಡಿದರು. ಮನವಿಯನ್ನು ವಿಶೇಷ ತಹಶೀಲ್ದಾರ್ ಎಚ್.ಎಸ್.ಅರಕೇರಿ ಅವರಿಗೆ ಸಲ್ಲಿಸಲಾಯಿತು. ನಿವೃತ್ತ ಎಸ್ಪಿ ಎಸ್.ಬಿ.ಕಟ್ಟಿಮನಿ, ಮುಖಂಡರಾದ ಮುತ್ತಪ್ಪ ಚಮಲಾಪುರ, ಶಾಂತಪ್ಪ ತಮದಡ್ಡಿ, ಮಾಳಪ್ಪ ಬಿಳೆಭಾವಿ, ರಮೇಶ ಹೊನ್ನಳ್ಳಿ, ಜೈಭೀಮ ಮುತ್ತಗಿ ಇದ್ದರು.