ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಬ್ಲಾಕ್ ಅಧ್ಯಕ್ಷ ಬಿ.ಕೆ. ಕಲ್ಲೂರ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಸಾಬು ಮಾಶಾಳ, ಕಲ್ಲಪ್ಪ ಮಟ್ಟಿ, ಸಂತೋಷ ನಾಯಕ, ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಮುತ್ತು ಕಿಣಗಿ, ಟಿ.ಸಿ. ಯಳಮೇಲಿ, ವಿ.ಎಂ.ಪರೆಣ್ಣನವರ, ಮಲ್ಲು ಶೇಬಗೊಂಡ, ರೇವಣಸಿದ್ದ ಮಣ್ಣೂರ, ವಿವೇಕಾನಂದ ಡಬ್ಬಿ ಇದ್ದರು. ಎಸ್.ಎ. ದೇಗಿನಾಳ ಸ್ವಾಗತಿಸಿದರು. ಶಂಕರ ಹದಿನೂರ ನಿರೂಪಿಸಿ, ವಂದಿಸಿದರು.