ಒಟ್ಟು 41 ಹುದ್ದೆಗಳ ಭರ್ತಿಗೆ ಇಲಾಖೆ ಮುಂದಾಗಿದ್ದು, ಇದರಲ್ಲಿ 39 ಮಂದಿ ಮಾತ್ರ ಕೌನ್ಸೆಲಿಂಗ್ಗೆ ಹಾಜರಾಗಿದ್ದು, ಶೀಘ್ರ ಕೆಲಸಕ್ಕೆ ಬರಲಿದ್ದಾರೆ. ಇವರಲ್ಲಿ ಚನ್ನಪಟ್ಟಣ–10, ಕನಕಪುರ–24, ಮಾಗಡಿ–3 ಹಾಗೂ ರಾಮನಗರದಲ್ಲಿ ಇಬ್ಬರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಡಿಡಿಪಿಐ ಗಂಗಮಾರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.