ನವದೆಹಲಿಯಲ್ಲಿ ಎರಡು ವಾರಗಳ ಶಿಬಿರದಲ್ಲಿ ಪಾಲ್ಗೊಂಡಿದ್ದ ಭಾರತ ತಂಡದವರು ಸಿಂಗಪುರ ವಿರುದ್ಧ ಎರಡು ಸೌಹಾರ್ದ ಪಂದ್ಯಗಳನ್ನು ಆಡಿದ್ದರು.
ಕಳೆದ ಬಾರಿ 23 ವರ್ಷದೊಳಗಿನವರ ಎಎಫ್ಸಿ ಕಪ್ನಲ್ಲಿ ಸಿರಿಯಾ ಉತ್ತಮ ಆಟ ಆಡಲಿಲ್ಲ. ಹೀಗಾಗಿ ಈ ಬಾರಿ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ತಂಡದ ಕೋಚ್ ಕೂಡ ಇದನ್ನು ಒಪ್ಪಿಕೊಂಡಿದ್ದು ‘ಈ ಟೂರ್ನಿ ನಮ್ಮ ತಂಡಕ್ಕೆ ಅತ್ಯಂತ ಮಹತ್ವದ್ದು’ ಎಂದು ಹೇಳಿದ್ದಾರೆ.