ರೈತ ಕುರುಬೂರು ಗುರುದತ್ ಮಾತನಾಡಿ, ಪರಿಸರ ರಕ್ಷಣೆಯ ಉದ್ದೇಶದಿಂದ ಸರ್ಕಾರವು ಸಸಿಯೊಂದಕ್ಕೆ ₹ 1 ಮತ್ತು ₹ 3ಕ್ಕೆ ನೀಡುತ್ತಿದೆ. ಸಸಿ ತಯಾರಿಸುವ ಖರ್ಚು ಸಿಗುವುದಿಲ್ಲ. ರೈತರು ಯೋಜನೆಯನ್ನು ಸದುಪ ಯೋಗ ಪಡಿಸಿಕೊಂಡು ಹೆಚ್ಚಿನ ಗಿಡಮರಗಳನ್ನು ಬೆಳೆಸಿ, ಪೋಷಣೆ ಮಾಡಬೇಕು ಎಂದು ಹೇಳಿದರು.
ಅರಣ್ಯ ಇಲಾಖೆಯ ಸಿಬ್ಬಂದಿ ಮುನಿರೆಡ್ಡಿ, ಖಾಸಿಂ, ಸೊಣ್ಣಪ್ಪರೆಡ್ಡಿ, ಆನಂದರೆಡ್ಡಿ, ಶ್ರೀರಾಮಪ್ಪ, ಗಂಗಿರೆಡ್ಡಿ, ಮಹೇಶ್, ಈರಪ್ಪ ಸಸ್ಯ ಸಂತೆಯಲ್ಲಿ ಉಪಸ್ಥಿತರಿದ್ದರು.