ಜನಪದ ಹಿನ್ನೆಲೆಯ ಪ್ಲೇಗ್ ಮಾರಮ್ಮ ದೇವಿ ಸರ್ವರಿಗೆ ಸುಖ ನೆಮ್ಮದಿ ಬದುಕು ನೀಡಲಿ ಎಂದು ಜಿ.ಪಂ. ಸದಸ್ಯರು ಪ್ರಾರ್ಥಿಸುವುದಾಗಿ ತಿಳಿಸಿದರು,
ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ. ಜಯರಾಮು, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್. ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹನುಮಂತರಾಯಪ್ಪ, ಶಂಕರ್, ಪುರಸಭೆಯ ಸದಸ್ಯರಾದ ಶಿವಕುಮಾರ್, ಮಹ ದೇವ್, ಕೆ.ವಿ.ಬಾಲು, ಮಹೇಶ್, ಕಾಂತರಾಜು, ಸುರೇಶ್, ನಯಾಜ್ ಅಹಮದ್, ನರಸಿಂಹಯ್ಯ, ಮಾಜಿ ಸದಸ್ಯೆ ರಾಧಾ ಮಂಜುನಾಥ್, ಮೋಟಗೊಂಡನ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಜಯರಾಮ್ ಹಾಜರಿದ್ದರು.