ಮುಖಂಡ ಡಿ.ಆರ್. ನಾರಾಯಣ ಸ್ವಾಮಿ ಮಾತನಾಡಿದರು, ಮಾಜಿ ಶಾಸಕ ಜಿ.ಚಂದ್ರಣ್ಣ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಗುರುಸ್ವಾಮಿ, ಪ್ರಭಾರಿ ವಿಸ್ತಾರಕ ನಾರಾಯಣಗೌಡ, ಸಹ ವಿಸ್ತಾರಕ ರಘುನಾಥ್, ಎಸ್ಸಿ ಮೊರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ನಾಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ರಾಜಣ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ಕಾರ್ಯದರ್ಶಿ ಕೆ.ಎಸ್.ರಮೇಶ್ ಬಾಬು, ಹಾಪ್ ಕಾಮ್ ನಿರ್ದೆಶಕ ಪಿ.ನಂಜಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗರಾಜ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್, ಕೇಶವ, ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಮಹಿಳಾ ಮೊರ್ಚ ಜಿಲ್ಲಾ ಕಾರ್ಯದರ್ಶಿ ಗಾಯಿತ್ರಿ, ತಾಲ್ಲೂಕು ಮಹಿಳಾ ಮೊರ್ಚ ಅಧ್ಯಕ್ಷೆ ನಾಗವೇಣಿ, ಎಸ್ಟಿ ಮೊರ್ಚ ಜಿಲ್ಲಾ ಘಟಕ ಅಧ್ಯಕ್ಷ ತಮ್ಮಯ್ಯ, ಮುಖಂಡ ರಮೇಶ್ ಕುಮಾರ್, ಯುವ ಮೊರ್ಚ ಅಧ್ಯಕ್ಷ ಆನಂದ್ ಗೌಡ ಇದ್ದರು.