ಆನೇಕಲ್ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಹನುಮದಾಸ್, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಸೌಭಾಗ್ಯ, ತಾಲ್ಲೂಕು ಕೋಶಾಧ್ಯಕ್ಷ ಅಪ್ಸರ್ ಅಲಿಖಾನ್, ಕರ್ನಾಟಕ ರಕ್ಷಣಾ ವೇದಿಕೆಯ ಲೋಕೇಶ್ ಗೌಡ, ನಾಗವೇಣಿ, ಕಾರ್ಯದರ್ಶಿಗಳಾದ ಎಂ. ಗೋವಿಂದರಾಜು, ಡಿ.ನಂದೀಶ್, ಮಹಿಳಾ ಪ್ರತಿನಿಧಿಗಳಾದ ರಾಜಮ್ಮ, ಅನುಪಮಾ, ವಿನೋದಾ ಇದ್ದರು.