‘ಟ್ಯಾಂಕರ್ ಗಳನ್ನು ಆಯಾ ವಾರ್ಡುಗಳಲ್ಲಿ ನಿಲ್ಲಿಸಿ ನೀರು ಸರಬರಾಜು ಮಾಡುವುದು ಸಮರ್ಪಕ ಆಗುವದಿಲ್ಲ. ಹೀಗಾಗಿ ಪ್ರತಿದಿನ 80 ಟ್ಯಾಂಕರ್ ನೀರನ್ನು ನಗರಕ್ಕೆ ನೀರು ಸರಬರಾಜು ಮಾಡುವ ಜಲಶುದ್ಧೀಕರಣ ಘಟಕದ ಟ್ಯಾಂಕುಗಳಿಗೆ ನೀರು ತುಂಬಿ ಅಲ್ಲಿಂದ ನಳಗಳ ಮೂಲಕ ಮನೆ, ಮನೆಗೆ ನೀರು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ’ ಎಂದರು.