ಕೆಎಸ್ಡಿಎಲ್ ನಿಗಮದ ನಿರ್ದೇಶಕ ಮಂಡಳಿ ಸದಸ್ಯ ಮಂಜುನಾಥ ಮಠಪತಿ, ಜಿಲ್ಲಾ ಪಂಚಾಯ್ತಿ ಸದಸ್ಯ ಗಿರಿಜವ್ವ ಬ್ಯಾಲದಹಳ್ಳಿ ಮತ್ತು ಶಿವನಂದ ಕನ್ನಪ್ಪಳವರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಕರಿಯಪ್ಪ ತೋಟಗೇರ, ಕೃಷ್ಣಪ್ಪ ಕಂಬಳಿ, ಇಟಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಕಾಶ ಡಂಬರ ಮುತ್ತೂರ, ಬಸಪ್ಪ ಓಲೇಕಾರ,ಶೌಖತ್ಅಲಿ, ಸುಭಾಸ ಕರೇಗೌಡ್ರ, ನೀಲಪ್ಪ ಕೂನಬೇವು, ಕೃಷ್ಣ ರೆಡ್ಡಿ, ಪೌರಾಯುಕ್ತ ಡಾ.ಮಹಾಂತೇಶ, ನಗರಸಭೆ ಸದಸ್ಯೆ ಬಸವರಾಜ ಹುಚಗೊಂಡರ ಹಾಗೂ ಇಕ್ಬಾಲ್ಸಾಬ್ ರಾಣೆಬೆನ್ನೂರು ಇದ್ದರು.