ಮಾಜಿ ಶಾಸಕರಾದ ಡಾ.ಸಿ.ಸಿ.ಕಲಕೋಟಿ, ಸುಧೀಂದ್ರರಾವ್ ಕಸಬೆ ಮತ್ತು ಸ.ಲಿಂಗಯ್ಯ ಅವರು ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಸುಳ್ಳು ಬಿಲ್ಗಳನ್ನು ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2016ರ ಆಗಸ್ಟ್ನಲ್ಲಿ ಸಿಐಡಿ ತನಿಖೆಗೆ ಆದೇಶಿಸಿತ್ತು.