ಕೈವಾರದಲ್ಲಿ ಉಳಿದುಕೊಂಡಿದ್ದ: ‘ಕೃತ್ಯದ ವೇಳೆ ಆರೋಪಿಯ ಕಣ್ಣಿಗೂ ಆ್ಯಸಿಡ್ ಬಿದ್ದು, ಗಾಯವಾಗಿತ್ತು. ಅದೇ ಸ್ಥಿತಿಯಲ್ಲಿ ಸಂಬಂಧಿಕರ ಮನೆಗೆ ಹೋಗಿದ್ದ ಆತ, ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದ’ ‘ಸಂಬಂಧಿಕರು ಸಹ ಆತನನ್ನು ಮರುದಿನವೇ ಮನೆಯಿಂದ ಹೊರಗೆ ಹಾಕಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರಕ್ಕೆ ಹೋಗಿದ್ದ ಆರೋಪಿಯು ಅಲ್ಲಿಯೇ ಕೆಲ ದಿನ ಉಳಿದಿದ್ದ’ ಎಂದು ಪೊಲೀಸರು ತಿಳಿಸಿದರು.