ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಉದಯಗೌಡ ಗಿಣಿವಾರ, ಗ್ಯಾನಪ್ಪ, ಮಾಜಿ ಸದಸ್ಯ ಚಂದ್ರುಭೂಪಾಲ ನಾಡಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ಕೆ.ಜಿಲಾನಿಪಾಷಾ, ಮುಖಂಡರಾದ ಜಹಿರುಲ್ಲಾ ಹಸನ್, ವೆಂಕಟರೆಡ್ಡಿ ಶ್ರೀನಿವಾಸಕ್ಯಾಂಪ್, ಮೋಹನರೆಡ್ಡಿ ರಾಮರೆಡ್ಡಿಕ್ಯಾಂಪ್, ಸುಮಿತ್ ತಡಕಲ್, ವೀರೇಶ ಹಟ್ಟಿ, ಬಸವರಾಜ, ಬಸನಗೌಡ ಇದ್ದರು.