ಕೆಲವೊಂದು ಗ್ರಂಥಗಳು ಸಮಯ ಕಳೆದಂತೆ ಅದರಲ್ಲಿ ಇರುವ ಮೌಲ್ಯಗಳನ್ನು ಕಳೆದುಕೊಳ್ಳುತ್ತದೆ, ಆದರೆ ಸಂವಿಧಾನಕ್ಕೆ ಅಂದು ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದೇವೋ ಇಂದು ಕೂಡ ಅಷ್ಟೇ ಗೌರವವನ್ನು ತೋರಿಸಿವುದರ ಮೂಲಕ ಮುಂದಿನ ಪೀಳಿಗೆಗೂ ಇದನ್ನು ನೆನಪಿಸುವ ಕಾರ್ಯ ನಡೆಯುತ್ತದೆ ಎಂದು ತಿಳಿಸಿದರೆ.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್,ಪೊಲೀಸ್ ವರಿಷ್ಠಾಧಿಕಾರಿ ಕೆ,ಟಿಬಾಲಕೃಷ್ಣ, ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವಾ ಇದ್ದರು.