ವಿಜಯ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 2017–18ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಎಚ್.ಎನ್.ನಾಯಕರ ಅಧ್ಯಕ್ಷರಾಗಿ, ಅಶೋಕ ಮುದೇನೂರ ಕಾರ್ಯದರ್ಶಿ ಯಾಗಿ, ವಿಶಾಲ ಕಡ್ಡಿ ಖಜಾಂಚಿಯಾಗಿ ಆಯ್ಕೆಯಾದರು. ಮಲ್ಲಿಕಾರ್ಜುನ ಐಲಿ, ಬಾಬು ನಾವಡೆ, ಆರ್.ಎಂ.ರಾಯಭಾಗಿ, ಮುತ್ತಣ್ಣ ಮೆಣಸಿನಕಾಯಿ, ಡಾ.ಟಿ.ಎಚ್. ಶಂಕರ, ಜಗದೀಶ ಕನಕೇರಿ, ರೀತು ಮೆಹರವಾಡೆ ಇದ್ದರು.