ಸ್ವಾಗತ ಮಾಡುವಾಗ ನಿರೂಪಕಿ ಒಬ್ಬರ ಹೆಸರು ಹೇಳಿದರೆ, ಹೂಗುಚ್ಛ ಹಿಡಿದಿದ್ದವರು ಮತ್ತೊಬ್ಬರಿಗೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಸಭಿಕರು ‘ಅವರಲ್ಲ, ಇವರು’ ಎಂದು ಕೂಗಿದರು. ‘ನಾನು ಸ್ಕ್ರಿಪ್ಟ್ನಲ್ಲಿ ಇರುವಂತೆ ಹೇಳುತ್ತಿದ್ದೇನೆ. ಅವರು ತಪ್ಪು ಮಾಡಿದರೆ ನಾನೇನು ಮಾಡಲಿ’ ಎಂದು ನಿರೂಪಕಿ ನಂದಿತಾ ದಾಸ್ ತಮ್ಮದೇನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.