ಕಾಂಗ್ರಸ್ ಮುಖಂಡ ಪ್ರೊ. ಐ.ಜಿ. ಸನದಿ ಮಾತನಾಡಿದರು. ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ, ಕುಂದಗೋಳ ಶಾಸಕ ಸಿ.ಎಸ್ ಶಿವಳ್ಳಿ, ಅಲ್ಪಸಂಖ್ಯಾತರ ಇಲಾಖೆಯ ನಿರ್ದೇಶಕ ಮನಪ್ರೀತ ಸಿಂಗ್, ಧಾರವಾಡ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಧಾರವಾಡ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಚ್.ವಿ. ಮಾಡಳ್ಳಿ, ಮುಖಂಡರಾದ ಇಬ್ರಾಹಿಂ ಹೊಸಪೇಟ, ಜಾಕೀರ್ ಯರಗಟ್ಟಿ, ಸಿದಾರ್ಥ ಗಬ್ಬೂರ, ಶಾರೂಕ್ ಮುಲ್ಲಾ, ಅಬ್ದುಲ್ ಗನಿ ವಲಿ ಹಾಜರಿದ್ದರು.