ಬೇವೂರು ಮಠದ ಶಿವಾಚಾರ್ಯ ಸ್ವಾಮೀಜಿ, ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ಗುರುವಿನಪುರ ಮಠದ ಜಗದೀಶಾಚಾರ್ಯ ಸ್ವಾಮೀಜಿ, ಸಂಘಟನೆ ಸಂಸ್ಥಾಪಕ ಜ್ಯೋತಿ ಪ್ರಕಾಶ್ ಮಿರ್ಜಿ, ವೀರಶೈವ ಸಮಾಜದ ಮುಖಂಡರಾದ ನಂಜಪ್ಪ, ಕೆ.ಎಸ್.ಮಂಜುನಾಥ್, ಸಿದ್ದಲಿಂಗಸ್ವಾಮಿ ಭಾಗವಹಿಸಿದ್ದರು. ವೀರಶೈವ ಸಮಾಜದ ರುದ್ರಮಾದಪ್ಪ ಸ್ವಾಗತಿಸಿದರು. ಮಹೇಶ್ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಬಸಪ್ಪ ವಂದಿಸಿದರು.