ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಬಿ. ಅನ್ನದಾನಪ್ಪ, ವಕೀಲರಾದ ಶಿವಕುಮಾರ್, ಡಿ.ಎಸ್. ಲಕ್ಷ್ಮಣ್, ಮುಖಂಡ ಸಂಪಂಗಿ ರಾಮಯ್ಯ, ಕೃಷ್ಣಪ್ಪ, ಶಿಕ್ಷಕಿ ಸೌಭಾಗ್ಯ, ಗಾಯಕ ನಗೆಮಳೆರಾಜ ಇದ್ದರು.