ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅಧಿಕಾರಿಗೆ ಪಾಕ್‌ ಸಮನ್

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಕದನ ವಿರಾಮ ಉಲ್ಲಂಘಿಸಿರುವ ಭಾರತದ ಪಡೆಗಳು, ತನ್ನ ಒಬ್ಬ  ನಾಗರಿಕನನ್ನು ಕೊಂದು ಮೂವರನ್ನು ಗಾಯಗೊಳಿಸಿವೆ ಎಂದು ಪಾಕಿಸ್ತಾನ ಆರೋಪಿಸಿದೆ.

ಈ ಸಂಬಂಧ ಅದು, ಭಾರತದ ಉಪಹೈಕಮಿಷನರ್‌ ಜೆ.ಪಿ.ಸಿಂಗ್ ಅವರನ್ನು ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದೆ.

***

ಮಾಹಿತಿಗೆ ಒತ್ತಾಯ
ಕೊಲಂಬೊ :
ಶ್ರೀಲಂಕಾದಲ್ಲಿ 8 ವರ್ಷಗಳ ಹಿಂದೆ ನಾಗರಿಕ ಯುದ್ಧ ಕೊನೆಗೊಂಡಾಗಿನಿಂದ ಕಾಣೆಯಾಗಿರುವ  ಶ್ರೀಲಂಕಾ ತಮಿಳರ ವಿವರ ಬಹಿರಂಗಪಡಿಸುವಂತೆ, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಇಲ್ಲಿನ ಪ್ರಮುಖ ತಮಿಳು ಪಕ್ಷ ತಮಿಳ್ ನ್ಯಾಶನಲ್ ಅಲಯನ್ಸ್ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT