‘ಶಶಿಕಲಾ ಮೇಲೆ ಹೊರಿಸಿರುವ ಸುಳ್ಳು ಆರೋಪಗಳನ್ನು ಹಿಂಪಡೆಯದಿದ್ದರೆ, ಕಾನೂನು ಕ್ರಮ ಜರುಗಿಸಲಿದ್ದೇವೆ’ ಎಂದು ಪಕ್ಷದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಎ. ಪುಗಳೇಂದಿ ಹಾಗೂ ತಮಿಳುನಾಡಿನ ಪೆರಂಬದೂರಿನ ಶಾಸಕ ಪಿ.ವೆಟ್ರಿವೇಲು ಹೇಳಿರುವುದಾಗಿ ಎಐಎಡಿಎಂಕೆ ಮುಖವಾಣಿ ‘ನಮಧು ಡಾ.ಎಂಜಿಆರ್’ನಲ್ಲಿ ತಿಳಿಸಲಾಗಿದೆ.