ಉಳ್ಳಾಲ: ಉಳ್ಳಾಲದ ಮುಕ್ಕ ಚೇರಿ ಜುಮಾ ಮಸೀದಿಯ ಆಡಳಿತ ಸಮಿತಿ ಸದಸ್ಯ ಅಬ್ದುಲ್ ಖಾದರ್ ಅವರ ಮೇಲೆ ಎಸ್ಸೆಸ್ಸೆಫ್ ಮುಖಂಡ ಬಳ್ಳಾರಿ ಅಶ್ರಫ್ , ಟಾರ್ಗೆಟ್ ರೌಡಿ ಗ್ರೂಪಿನ ಸಕ್ರಿಯ ಸದಸ್ಯ ರೌಡಿ ಮಂದ ಆಶೀಫ್, ಅಹ್ಸನಿ ಬಶೀರ್, ರಿಯಾಝ್, ಮುಂತಾದವರಿದ್ದ ತಂಡ ಗಂಭೀರ ಹಲ್ಲೆ ನಡೆಸಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.