ಮುಖ್ಯಶಿಕ್ಷಕ ಎಚ್. ಮಹೇಶ, ರವೀಂದ್ರ ಬಾಕಳೆ, ದತ್ತಿ ದಾನಿಗಳಾದ ಪರಸಪ್ಪ ಪಂಚಮ, ದಾಕ್ಷಾಯಣಿ ಪಾಟೀಲ, ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಸಮಾಲೋಚಕ ದೊಡ್ಡಪ್ಪ ಜ್ಯೋತಿ, ಬಸವ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ನಿರಗೇರಿ, ಶಿವಶಂಕರಪ್ಪ ಗೋನಾಳ, ಶರಣಪ್ಪ ಲೈನದ್, ದೊಡ್ಡ ಬಸವ ಸುಂಕದ, ಎಸ್.ವಿ.ಬ್ಯಾಲಾಳ, ಶಿಕ್ಷಕರಾದ ಶಿಲ್ಪಾ, ಸ್ಮೀತಾ ಪಾಟೀಲ. ಶಿಲ್ಪಾ ಕಾಮನೂರ, ಮಾಲಾ ಚಿತ್ರಗಾರ ಇದ್ದರು. ದೀಪಾ ಎಲಿಗಾರ ಸ್ವಾಗತಿಸಿದರು. ದಿವ್ಯಾ ನಿರೂಪಿಸಿದರು. ಶೈಲಾ ಹಿರೇಮಠ ವಂದಿಸಿದರು.