ಜಿ.ಪಂ. ಸದಸ್ಯ ಬೋರಯ್ಯ, ಮುಖಂಡರಾದ ಎನ್.ಆರ್.ಪ್ರಕಾಶ್, ಕೆ.ಟಿ.ಶೇಖರ್, ಅರೆಕಲ್ಲುದೊಡ್ಡಿ ಗ್ರಾಮದ ಚಿಕ್ಕಣ್ಣ, ನೀಲಕಂಠನಹಳ್ಳಿ ಪ್ರಕಾಶ್, ಪುಟ್ಟರಾಜು, ಪುಟ್ಟಸ್ವಾಮಿ, ನಾಡಗೌಡ ಮರೀಗೌಡ, ಗ್ರಾ.ಪಂ. ಅಧ್ಯಕ್ಷೆ ತಾಯಮ್ಮ ಕೆಂಚೇಗೌಡ, ಸದಸ್ಯ ತಿಬ್ಬೇಗೌಡ, ಹಳ್ಳಿಕೆರೆ ಶಿವು, ಗುತ್ತಿಗೆದಾರ ಯೋಗೇಶ ಮಂಡ್ಯ, ಜಿ.ಪಂ ಎಇಇ. ಮರೀಗೌಡ, ಜೆಇ. ಮಹದೇವು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಇದ್ದರು.