ಇದೇ ವೇಳೆ 1971ರ ಇಂಡೋ–-ಬಾಂಗ್ಲಾ ಯುದ್ಧದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸೈನಿಕ ಅಬ್ದುಲ್ ಹಮೀದ್ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು. ವಿನೋದಕುಮಾರ ಮಣೂರ, ಸತೀಶ ಭಾಗಿ, ವೀರೇಶ ಗೊಬ್ಬೂರ, ಸಾಗರ ಗಾಯಕವಾಡ, ಗಿರೀಶ ಕುಲಕರ್ಣಿ, ಈಸು ತೆಲಸಂಗ, ಆನಂದ ಡಿಂಗ್ರೆ, ಶ್ರೀಶೈಲ ಗೆರಡೆ, ಶ್ರೀಕಾಂತ ಅವಟಿ, ಅನೀಲ ಧನಶ್ರೀ ಉಪಸ್ಥಿತರಿದ್ದರು.