ಯಡ್ತರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ್ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾಗರಾಜ್ ಗಾಣಿಗ, ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ್ ದೇವಾಡಿಗ, ಖಂಬದಕೋಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ದೇವಾಡಿಗ, ಯುವ ಕಾಂಗ್ರೆಸ್ ಕಾರ್ಯಕರ್ತರಾದ ಬೈಜೂ ಮುದೂರು, ಸನಾತ ಬಳೆಗಾರ್, ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ವೀರಭದ್ರ ಗಾಣಿಗ, ಪ್ರಜ್ವಲ್ ಉಪ್ಪುಂದ, ಸಂತೋಷ ಗೌಡ, ಆಲ್ಬೀನ್ ಜಡ್ಕಲ್, ಬೈಂದೂರು ಮಣಿಕಂಠ ದೇವಾಡಿಗ, ಭರತ್ ದೇವಾಡಿಗ, ಮಾಸ್ತಯ್ಯ ಪೂಜಾರಿ, ಕಿರಣ್ ಗಾಣಿಗ, ದಿನೇಶ್ ನಾಯ್ಕ್, ಪ್ರಕಾಶ ಪೂಜಾರಿ, ರಮೇಶ್ ಹೇರೂರು, ವಿಜಯ ಪೂಜಾರಿ, ಮಾಣಿಕ್ಯ ಹೋಬಳಿದಾರ್, ಸುಲ್ತಾನ್ ಬೈಂದೂರು, ಶಬೀರ್ ಬೈಂದೂರು, ಲಕ್ಷ್ಮಣ ಮೊಗವೀರ ಕಿರಿಮಂಜೇಶ್ವರ, ಗಣೇಶ್ ನಾವುಂದ ಇದ್ದರು.