ನವದೆಹಲಿ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್, ಆರ್ಜೆಡಿ ಜತೆಗಿನ ಮಹಾಮೈತ್ರಿ ತ್ಯಜಿಸಿ ಎನ್ಡಿಎ ಸೇರಿರುವ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ನಿತೀಶ್ ಯೋಜನೆಯ ಬಗ್ಗೆ ಮೂರ್ನಾಲ್ಕು ತಿಂಗಳ ಹಿಂದೆಯೇ ಸುಳಿವು ದೊರೆತಿತ್ತು ಎಂದು ಹೇಳಿದ್ದಾರೆ.