ಆಯುಷ್ಮಾನ್ ಅವರು ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸುರೇಶ್ಬಾಬು ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತ, ಜಯಂತ ಕಾಯ್ಕಿಣಿ, ಗೌಸ್ ಪೀರ್ ಸಾಹಿತ್ಯ ಇದೆ. ಸ್ನೇಹಾ, ರಾಜು ತಾಳಿಕೋಟೆ, ಅರುಣ್ ಬಾಲರಾಜ್, ಪ್ರಶಾಂತ್ ಸಿದ್ಧಿ, ಲಕ್ಷ್ಮಣ್ ಸಿದ್ದೇಶ್, ಧರ್ಮೇಂದ್ರ ಅರಸ್ ತಾರಾಬಳಗದಲ್ಲಿದ್ದಾರೆ.