ಖಜೂರಿ ವಲಯ ಅಧ್ಯಕ್ಷ ರಾಜಶೇಖರ ಹರಿಹರ ಅಧ್ಯಕ್ಷತೆ ವಹಿಸಿದರು. ಡಾ.ಶ್ರೀನಿವಾಸ ದೇಶಮುಖ, ರಾಘವೇಂದ್ರ ಕುಮಟಾ, ಕಾರ್ಯದರ್ಶಿ ಡಿ.ಎಂ.ಪಾಟೀಲ, ಮಂಜುನಾಥ ಕಂದಗೂಳೆ, ವಿರೂಪಾಕ್ಷಪ್ಪ ವಾಡೆ, ಮಹಾದೇವಪ್ಪ ರಾಂಪೂರೆ, ಶ್ರೀಮಂತ ಸುಲ್ತಾನಪೂರೆ, ಗುರುಬಸಪ್ಪ ನಡಗೇರಿ, ರವಿ ಭದ್ರೆ, ಸಂತೋಷ ವಾನೇಗಾಂವ, ಶ್ರೀಶೈಲ ಭೀಮಪುರೆ, ಸುಭಾಷ ಹರಳಯ್ಯ, ರೇವಣಪ್ಪ ಅಲ್ದಿ, ಶಂಕರ ಬಂಡೆ ಇದ್ದರು.