ಬೆಂಗಳೂರು, ಆ. 2– ಕೃಷ್ಣಾ, ಗೋದಾವರಿ ನೀರಿನ ಅಂತರರಾಜ್ಯ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಲು, ಮೈಸೂರು ಸರ್ಕಾರ, ಕೇಂದ್ರಕ್ಕೆ ಕೊಟ್ಟಿರುವ ಮೂರು ತಿಂಗಳುಗಳ ಅವಧಿಯಲ್ಲಿ ರಾಜ್ಯದ ಹಿತಕ್ಕೆ ಯಾವುದೇ ಧಕ್ಕೆ ಬರಲಾರದು ಎಂದು ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿದರು.