<p><strong>1) ತಾಳಗುಂದ ಶಾಸನದಲ್ಲಿ ಈ ಕೆಳಕಂಡ ಯಾರನ್ನು ಕದಂಬ ವಂಶದ ‘ಭೂಷಣ’ ಎಂದು ಕರೆಯಲಾಗಿದೆ?</strong></p>.<p><strong>a) </strong>ವಯೂರವರ್ಮ<strong> b) </strong>ಕಾಕುತ್ಸವರ್ಮ</p>.<p><strong>c) </strong>ತಿರುಮಲವರ್ಮ <strong>d) </strong>ವಯೂರಶರ್ಮ</p>.<p><strong>2) ಇತ್ತೀಚೆಗೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಸಂಸದರನ್ನು ಗುರುತಿಸಿ?</strong></p>.<p><strong>a)</strong> ಅಮೀತ್ ಶಾ <strong>b)</strong> ಸ್ಮುತಿ ಇರಾನಿ</p>.<p><strong>c)</strong> ಅಹಮದ್ ಪಟೇಲ್ <strong>d)</strong> ಮೇಲಿನ ಎಲ್ಲರು</p>.<p><strong>3) ಬಾದಾಮಿ ಚಾಲುಕ್ಯರ ಕಾಲದಲ್ಲಿನ ಶಿಲ್ಪಕಲೆ ಅಥವಾ ವಾಸ್ತುಶಿಲ್ಪ ಪ್ರಕಾರದ ಶೈಲಿ ಯಾವುದು?</strong></p>.<p><strong>a)</strong> ವೇಸರ ಶೈಲಿ <strong>b) </strong>ದ್ರಾವಿಡ ಶೈಲಿ</p>.<p><strong>c)</strong> ವೈಷ್ಣವ ಶೈಲಿ <strong> d)</strong> ಶೈವ ಶೈಲಿ</p>.<p><strong>4) ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ ರಾಜ ಒಂದನೇ ಬುಕ್ಕ ಈ ಕೆಳಕಂಡ ಯಾವ ದೇಶಕ್ಕೆ ರಾಯಭಾರಿಯನ್ನು ಕಳುಹಿಸಿದ್ದನು?</strong></p>.<p><strong>a)</strong> ಕಾಂಬೋಡಿಯಾ <strong>b) </strong>ಭೂತಾನ್</p>.<p><strong>c) </strong>ಚೀನಾ <strong>d)</strong> ಶ್ರೀಲಂಕಾ</p>.<p><strong>5) ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದ ವರ್ಷವನ್ನು ಗುರುತಿಸಿ?</strong></p>.<p><strong>a) </strong>1951-52 <strong>b)</strong> 1955-56</p>.<p><strong>c)</strong> 1960-61 <strong>d)</strong> 1961-62</p>.<p><strong>6) ತಾಮ್ರ ಮತ್ತು ಸತು ಲೋಹಗಳನ್ನು ಮಿಶ್ರಣ ಮಾಡಿದರೆ ಯಾವ ಮಿಶ್ರಲೋಹ ಉಂಟಾಗುತ್ತದೆ?</strong></p>.<p><strong>a)</strong> ಅಭ್ರಕ <strong>b)</strong> ಹಿತ್ತಾಳೆ</p>.<p><strong>c) </strong>ತಾಮ್ರ <strong>d)</strong> ಅಲ್ಯೂಮಿನಿಯಂ</p>.<p><strong>7) ಈ ಕೆಳಕಂಡ ಯಾವ ಋತುವಿನಲ್ಲಿ ಮಾನವನಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ಬೇಕಾಗುತ್ತದೆ?</strong></p>.<p><strong>a)</strong> ಬೇಸಿಗೆ ಕಾಲ <strong>b) </strong>ಮಳೆಗಾಲ</p>.<p><strong>c)</strong> ಚಳಿಗಾಲ <strong>d)</strong> ಮೇಲಿನ ಎಲ್ಲವೂ</p>.<p><strong>8) ಪಂಚವಾರ್ಷಿಕ ಯೋಜನೆಗಳ ಪರಿಕಲ್ಪನೆಯನ್ನು ಯಾವ ದೇಶದಿಂದ ತೆಗೆದುಕೊಳ್ಳಲಾಗಿದೆ?</strong></p>.<p><strong>a)</strong> ಅಮೆರಿಕ <strong>b) </strong>ಜರ್ಮನಿ</p>.<p><strong>c</strong>) ರಷ್ಯಾ <strong>d) </strong>ಇಂಗ್ಲೆಂಡ್</p>.<p><strong>9) ಕಿಮೋಥೆರಫಿ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಸಂಬಂಧಿಸಿದರೆ, ಡಯಾಲಿಸಿಸ್ ಚಿಕಿತ್ಸೆ ಯಾವುದಕ್ಕೆ ಸಂಬಂಧಿಸಿದೆ?</strong></p>.<p><strong>a) </strong>ಮೂಳೆಗಳು<strong> b)</strong> ಮೂತ್ರಪಿಂಡ</p>.<p><strong>c) </strong>ನರವ್ಯೂಹ <strong>d) </strong>ಮಾಂಸಖಂಡಗಳು</p>.<p><strong>10) ಲೋಥಾಲ್ ಮತ್ತು ಕಾಲಿಬಂಗನ್ ಸ್ಥಳಗಳು ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿವೆ?</strong></p>.<p><strong>a)</strong> ಇವು ಹರಪ್ಪ ಸಂಸ್ಕೃತಿಗೆ ಸೇರಿವೆ <strong>b)</strong> ಇವು ಪರ್ಶಿಯನ್ ಸಂಸ್ಕೃತಿಗೆ ಸೇರಿವೆ</p>.<p><strong>c) </strong>ಇವು ಮರುಭೂಮಿ ಪ್ರದೇಶಗಳು <strong>d)</strong> ಇವು ಪರ್ವತ ಪ್ರದೇಶಗಳು</p>.<p><strong>ಉತ್ತರಗಳು </strong>1-b, 2-d, 3- a, 4-c, 5-a, 6-b, 7-c, 8-c, 9-b, 10-a</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>1) ತಾಳಗುಂದ ಶಾಸನದಲ್ಲಿ ಈ ಕೆಳಕಂಡ ಯಾರನ್ನು ಕದಂಬ ವಂಶದ ‘ಭೂಷಣ’ ಎಂದು ಕರೆಯಲಾಗಿದೆ?</strong></p>.<p><strong>a) </strong>ವಯೂರವರ್ಮ<strong> b) </strong>ಕಾಕುತ್ಸವರ್ಮ</p>.<p><strong>c) </strong>ತಿರುಮಲವರ್ಮ <strong>d) </strong>ವಯೂರಶರ್ಮ</p>.<p><strong>2) ಇತ್ತೀಚೆಗೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಸಂಸದರನ್ನು ಗುರುತಿಸಿ?</strong></p>.<p><strong>a)</strong> ಅಮೀತ್ ಶಾ <strong>b)</strong> ಸ್ಮುತಿ ಇರಾನಿ</p>.<p><strong>c)</strong> ಅಹಮದ್ ಪಟೇಲ್ <strong>d)</strong> ಮೇಲಿನ ಎಲ್ಲರು</p>.<p><strong>3) ಬಾದಾಮಿ ಚಾಲುಕ್ಯರ ಕಾಲದಲ್ಲಿನ ಶಿಲ್ಪಕಲೆ ಅಥವಾ ವಾಸ್ತುಶಿಲ್ಪ ಪ್ರಕಾರದ ಶೈಲಿ ಯಾವುದು?</strong></p>.<p><strong>a)</strong> ವೇಸರ ಶೈಲಿ <strong>b) </strong>ದ್ರಾವಿಡ ಶೈಲಿ</p>.<p><strong>c)</strong> ವೈಷ್ಣವ ಶೈಲಿ <strong> d)</strong> ಶೈವ ಶೈಲಿ</p>.<p><strong>4) ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ ರಾಜ ಒಂದನೇ ಬುಕ್ಕ ಈ ಕೆಳಕಂಡ ಯಾವ ದೇಶಕ್ಕೆ ರಾಯಭಾರಿಯನ್ನು ಕಳುಹಿಸಿದ್ದನು?</strong></p>.<p><strong>a)</strong> ಕಾಂಬೋಡಿಯಾ <strong>b) </strong>ಭೂತಾನ್</p>.<p><strong>c) </strong>ಚೀನಾ <strong>d)</strong> ಶ್ರೀಲಂಕಾ</p>.<p><strong>5) ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದ ವರ್ಷವನ್ನು ಗುರುತಿಸಿ?</strong></p>.<p><strong>a) </strong>1951-52 <strong>b)</strong> 1955-56</p>.<p><strong>c)</strong> 1960-61 <strong>d)</strong> 1961-62</p>.<p><strong>6) ತಾಮ್ರ ಮತ್ತು ಸತು ಲೋಹಗಳನ್ನು ಮಿಶ್ರಣ ಮಾಡಿದರೆ ಯಾವ ಮಿಶ್ರಲೋಹ ಉಂಟಾಗುತ್ತದೆ?</strong></p>.<p><strong>a)</strong> ಅಭ್ರಕ <strong>b)</strong> ಹಿತ್ತಾಳೆ</p>.<p><strong>c) </strong>ತಾಮ್ರ <strong>d)</strong> ಅಲ್ಯೂಮಿನಿಯಂ</p>.<p><strong>7) ಈ ಕೆಳಕಂಡ ಯಾವ ಋತುವಿನಲ್ಲಿ ಮಾನವನಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ಬೇಕಾಗುತ್ತದೆ?</strong></p>.<p><strong>a)</strong> ಬೇಸಿಗೆ ಕಾಲ <strong>b) </strong>ಮಳೆಗಾಲ</p>.<p><strong>c)</strong> ಚಳಿಗಾಲ <strong>d)</strong> ಮೇಲಿನ ಎಲ್ಲವೂ</p>.<p><strong>8) ಪಂಚವಾರ್ಷಿಕ ಯೋಜನೆಗಳ ಪರಿಕಲ್ಪನೆಯನ್ನು ಯಾವ ದೇಶದಿಂದ ತೆಗೆದುಕೊಳ್ಳಲಾಗಿದೆ?</strong></p>.<p><strong>a)</strong> ಅಮೆರಿಕ <strong>b) </strong>ಜರ್ಮನಿ</p>.<p><strong>c</strong>) ರಷ್ಯಾ <strong>d) </strong>ಇಂಗ್ಲೆಂಡ್</p>.<p><strong>9) ಕಿಮೋಥೆರಫಿ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಸಂಬಂಧಿಸಿದರೆ, ಡಯಾಲಿಸಿಸ್ ಚಿಕಿತ್ಸೆ ಯಾವುದಕ್ಕೆ ಸಂಬಂಧಿಸಿದೆ?</strong></p>.<p><strong>a) </strong>ಮೂಳೆಗಳು<strong> b)</strong> ಮೂತ್ರಪಿಂಡ</p>.<p><strong>c) </strong>ನರವ್ಯೂಹ <strong>d) </strong>ಮಾಂಸಖಂಡಗಳು</p>.<p><strong>10) ಲೋಥಾಲ್ ಮತ್ತು ಕಾಲಿಬಂಗನ್ ಸ್ಥಳಗಳು ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿವೆ?</strong></p>.<p><strong>a)</strong> ಇವು ಹರಪ್ಪ ಸಂಸ್ಕೃತಿಗೆ ಸೇರಿವೆ <strong>b)</strong> ಇವು ಪರ್ಶಿಯನ್ ಸಂಸ್ಕೃತಿಗೆ ಸೇರಿವೆ</p>.<p><strong>c) </strong>ಇವು ಮರುಭೂಮಿ ಪ್ರದೇಶಗಳು <strong>d)</strong> ಇವು ಪರ್ವತ ಪ್ರದೇಶಗಳು</p>.<p><strong>ಉತ್ತರಗಳು </strong>1-b, 2-d, 3- a, 4-c, 5-a, 6-b, 7-c, 8-c, 9-b, 10-a</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>