ಬಾವಡಿಗಳ ಭಗೀರಥರು ಲೇಖನ ಚೆನ್ನಾಗಿ ಮೂಡಿಬಂದಿದೆ. ಬೇರೆ ಊರುಗಳ ಜನರಿಗೂ ಪ್ರೇರಣೆದಾಯಕವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳು ಹಾಗೂ ಸಮುದಾಯ ಒಳ್ಳೆಯ ಕೆಲಸಕ್ಕೆ ಕೈಜೋಡಿಸಿದರೆ ದೊಡ್ಡ ಚಮತ್ಕಾರವನ್ನೇ ಮಾಡಬಹುದು ಎಂಬುದಕ್ಕೆ ಬಾವಡಿಗಳನ್ನು ಸ್ವಚ್ಛಗೊಳಿಸಿದ ಪ್ರಸಂಗವೇ ಸಾಕ್ಷಿ.
-ನಾಗರಾಜ ಕಟ್ಟಿ, ಜಮಖಂಡಿ