ಕೆ. ಅನಂತರಾಮು– ಕಗ್ಗತ್ತಲೆ ಕಾದಂಬರಿ– ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ, ಬಿ.ವಿ. ಭಾರತಿ– ಮಿಸಳ್ ಭಾಜಿ– ಡಿ. ಮಾಣಿಕರಾವ್ ಸ್ಮಾರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ, ಮಹಾಬಲೇಶ್ವರ ರಾವ್– ಅಪರಾಧಿಯ ಅಂತರಂಗ– ಡಾ. ಎ.ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ಪ್ರಶಸ್ತಿ, ಟಿ.ಎಸ್. ಗೊರವರ– ರೊಟ್ಟಿ ಮುಟಗಿ– ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ, ಸುಮಂಗಲಾ– ಹನ್ನೊಂದನೇ ಅಡ್ಡರಸ್ತೆ– ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ, ಕರ್ಕಿ ಕೃಷ್ಣಮೂರ್ತಿ– ಗಾಳಿಗೆ ಮೆತ್ತಿದ ಬಣ್ಣ– ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ, ಜಿ. ಪ್ರಶಾಂತ ನಾಯಕ– ಅಂಬೇಡ್ಕರ್ ಮತ್ತು ಕುವೆಂಪು– ಎಲ್. ಬಸವರಾಜು ದತ್ತಿ ಪ್ರಶಸ್ತಿ, ಉಷಾ ನರಸಿಂಹನ್– ಪರ್ಷಿಯಾ ಪರಿಮಳ– ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ, ಮೊಹಮದ್ ಕುಳಾಯಿ– ಕಾಡಂಕಲ್ಲ್ ಮನೆ– ಗುಬ್ಬಿ ಸೋಲೂರು ಮುರುಘಾರಾಧ್ಯ ದತ್ತಿ ಪ್ರಶಸ್ತಿ.