ಷೇರು ಮರುಖರೀದಿ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಏಳು ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿದೆ. ಸಹ ಅಧ್ಯಕ್ಷ ರವಿ ವೆಂಕಟೇಶನ್, ಕಾರ್ಯಕಾರಿ ಉಪಾಧ್ಯಕ್ಷ ವಿಶಾಲ್ ಸಿಕ್ಕಾ, ಹಂಗಾಮಿ ಸಿಇಒ ಯು.ಬಿ ಪ್ರವೀಣ್ ರಾವ್, ಸಿಎಫ್ಒ ಎಂ.ಡಿ ರಂಗನಾಥ್, ಡೆಪ್ಯುಟಿ ಸಿಎಫ್ಒ ಜಯೇಶ್ ಸಂಘರಾಜೆ, ಜನರಲ್ ಕಾನ್ಸೆಲ್ ಇಂದ್ರಪ್ರೀತ್ ಸಾವ್ನೆ ಮತ್ತು ಕಾರ್ಯದರ್ಶಿ ಎ.ಜಿ.ಎಸ್. ಮಣಿಕಂಠ ಅವರು ಸಮಿತಿಯಲ್ಲಿರುವ ಸದಸ್ಯರಾಗಿದ್ದಾರೆ.