ಶುಕ್ರವಾರ ರಾತ್ರಿ 11ರ ಸುಮಾರಿಗೆ ನಾಟಾಗಳನ್ನು ತುಂಬಿಸಿಕೊಂಡು ಲಾರಿ ಹೊರಡುತ್ತಿದ್ದಂತೆಯೇ, ಯಸಳೂರು ವಲಯ ಅರಣ್ಯ ಅಧಿಕಾರಿಯಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದ ಅಭಿಲಾಷ್, ಉಪವಲಯ ಅರಣ್ಯ ಅಧಿಕಾರಿ ನಾಗೇಶ್, ಅರಣ್ಯ ರಕ್ಷಕರಾದ ರಘು, ಪ್ರದೀಪ್್, ದೇವೇಂದ್ರಪ್ಪ, ಚಾಲಕ ಭರತ್ ಖಾಸಗಿ ವಾಹನದಲ್ಲಿ ತೆರಳಿ ದಾಳಿ ನಡೆಸಿದರು.