ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಮೀರ್. ಪಿ.ನಂದ್ಯಾಲ, ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಶಂಕರಪ್ಪ ಮಾಲಶೆಟ್ಟಿ, ಲಯನ್ಸ ಕ್ಲಬ್ ಅಧ್ಯಕ್ಷೆ ಎಂ.ವಿ.ವೀಣಾ, ವಕೀಲರ ಸಂಘದ ಉಪಾಧ್ಯಕ್ಷ ಕೆ.ವೀರಭದ್ರಪ್ಪ, ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಸಹಾಯಕ ಅಧಿಕಾರಿ ಲೋಹಿತ್, ರೈತ ಮಹಿಳೆ ಶಾಂತಾ ಅಶೋಕ್, ಲಯನೆಸ್ ಕ್ಲಬ್ ಅಧ್ಯಕ್ಷೆ ಉಮಾ ಗುರುರಾಜ, ಕಾರ್ಯದರ್ಶಿ ಮಾಳವಿಕಾ, ಚಂದ್ರಮ್ಮ ಧನ್ವಂತರಿ ವೈದ್ಯ ಕೆ.ದೀನೇಶ, ಸಮಗ್ರ ಜಿಲ್ಲಾ ದೇಶಿ ಕಲಾ ಸಂಸ್ಥೆ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.