ಕಾಳೇನಹಳ್ಳಿ ಶಿವಯೋಗಾಶ್ರಮದ ರೇವಣಸಿದ್ಧ ಸ್ವಾಮೀಜಿ, ತೊಗರ್ಸಿ ಮಳೆ ಹಿರೇಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಹಿರೇಮಠದ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮೀಜಿ, ಪಂಡಿತ್ ರೇಣುಕಾಚಾರ್ಯ, ದಿಂಡದಹಳ್ಳಿ ಹಿರೇಮಠದ ಶಿವಾನಂದ ಪಶುಪತಿ ಶಿವಾಚಾರ್ಯ ಸ್ವಾಮೀಜಿ, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವಾಶ್ರಮ ಮಾತೆ ಶರಣಾಂಬಿಕೆ, ವೀರಶೈವ ಮಹಾಸಭಾ ತಾಲ್ಲೂಕು ಘಟಕ ಅಧ್ಯಕ್ಷ ರುದ್ರಮುನಿ, ಮುಖಂಡರಾದ ಬಿ.ಡಿ. ಭೂಕಾಂತ್, ಜಯದೇವಯ್ಯ, ಸಾಲೂರು ಕುಮಾರ್, ಸಿ.ಎಂ. ಪರಮೇಶ್ವರಯ್ಯ, ಸುಭಾಷ್ಚಂದ್ರ ಸ್ಥಾನಿಕ್, ಕಾಂಚನಾ ಕುಮಾರ್, ಬೋಜರಾಜ ಪಾಟೀಲ್, ಶಿವಪ್ಪಯ್ಯ ಹಾಜರಿದ್ದರು.