‘ಸೌರದೀಪ ವ್ಯವಸ್ಥೆಯ ಫಲಕಗಳ ಮೇಲೆ ಬಿಸಿಲು ಬೀಳದಿರುವ, ಮರದ ನೆರಳಿನಲ್ಲಿ ಸ್ಥಾಪಿಸಿರುವುದು, ಆರು ತಿಂಗಳಿಗೊಮ್ಮೆ ನಿರ್ವಹಣೆ ಮಾಡದಿರುವುದರಿಂದ ದೀಪಗಳು ಬೆಳಗುವುದನ್ನು ನಿಲ್ಲಿಸಿವೆ ಅಥವಾ ನಡುರಾತ್ರಿಗೆ ಮುನ್ನವೇ ಕಣ್ಮುಚ್ಚುತ್ತಿವೆ’ ಎಂದು ಈ ಕ್ಷೇತ್ರದಲ್ಲಿ ಅನುಭವ ಪಡೆದಿರುವ ಉಪ್ಪುಂದದ ಜೈರಾಜ್ ಹೇಳುತ್ತಾರೆ.