ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ದಾಸರಗೀತೆ ಸ್ಪರ್ಧೆಯನ್ನು ಇದೇ 25ರಂದು ಬಿಜೈ ಯ ಶ್ರದ್ಧಾನಂದ ನಗರದಲ್ಲಿ ಮಧ್ಯಾಹ್ನ 2.30ಕ್ಕೆ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಸ್ಪರ್ಧಾ ಸಂಯೋಜಕರಾದ ಸುಧಾಕರ ರಾವ್ ಪೇಜಾವರ, ವಸಂತ ವಿಹಾರ ಬಿಜೈ ಅಂಚೆ ಮಂಗಳೂರು–575004 ದೂ.2223137, 9448546051, ಅಥವಾ ಬಿಜೈ ಘನ ಶ್ಯಾಮ ಶೆಟ್ಟಿ 2216138, 9448356138 ಇವರಲ್ಲಿ ನೋದಾಯಿಸಿಕೊಳ್ಳಬಹುದು.