ಟಿಬೆಟ್ ಪರಿಣಾಮಕಾರಿ ಸ್ವಯಮಾಧಿಕಾರತ್ವವನ್ನು ಹೊಂದುವುದೆಂಬ ಷರತ್ತಿನ ಮೇಲೆಯೇ ಭಾರತವು 1950ರಲ್ಲಿ ಟಿಬೆಟ್ ಮೇಲೆ ಚೀನದ ಸಾರ್ವಭೌಮತ್ವಕ್ಕೆ ಒಪ್ಪಿಗೆ ನೀಡಿತೆಂದು ಶ್ರೀ ದೇಸಾಯಿ ಅವರು ಹೇಳಿ, ಆ ಕಾಲಕ್ಕೆ ಚೀನದ ದುರುದ್ದೇಶ ಹಾಗೂ ಟಿಬೆಟ್ ಸ್ವಯಮಾಧಿಕಾರವನ್ನು ಅದು ತುಳಿದು ಹಾಕುವ ಸಂಗತಿ ಭಾರತಕ್ಕೆ ತಿಳಿದಿರಲಿಲ್ಲವೆಂದರು.