ಪ್ರತಿಭಟನೆಯಲ್ಲಿ ಸಮತಳ ಕರ್ನಾಟಕ ಜನಶಕ್ತಿಯ ಕುಮಾರ್, ಜನಶಕ್ತಿಯ ಮಲ್ಲಿಗೆ, ಪಿಯುಸಿಎಲ್ನ ದೊರೈರಾಜ್, ಜನಾಂದೋಲನ ಮಹಾ ಮೈತ್ರಿಯ ಯತಿರಾಜ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿಯ ತಿಪಟೂರು ಕೃಷ್ಣ, ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ವಿರೂಪಾಕ್ಷ ಡಾಗೇರಹಳ್ಳಿ, ಕೋರಾ ರಾಜು, ಎನ್.ಕೆ.ಸುಬ್ರಹ್ಮಣ್ಯ ಇದ್ದರು.