ಸಂಸದ ಸಂಗಣ್ಣ ಕರಡಿ ಹಾಗೂ ಮಹಿಳಾ ಆಯೋಗದ ಅಧ್ಯಕ್ಷೆ ಕೆ.ಜಿ. ನಾಗಲಕ್ಷ್ಮೀಬಾಯಿ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ ಅಂಗಡಿ, ಸಿದ್ದಲಿಂಗಪ್ಪ ಕೊಟ್ನೇಕಲ್, ಕಾಂಗ್ರೆಸ್ ಮುಖಂಡ ಕರಿಯಪ್ಪ ಮೇಟಿ, ಉಪನ್ಯಾಸಕ ಶರಣಪ್ಪ ಬಿಳೆಎಲಿ ಇದ್ದರು. ಜಿ.ಎಸ್.ಗೋನಾಳ ಸ್ವಾಗತಿಸಿದರು. ಮಹೇಶಬಾಬು ಸುರ್ವೆ ಪ್ರಾಸ್ತಾವಿಕ ಮಾತನಾಡಿದರು. ಉಮೇಶ ಸುರ್ವೆ ನಿರೂಪಿಸಿದರು.