ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಕಾರ್ಯದರ್ಶಿ ಮಡಿವಾಳಪ್ಪ ಪಾಟೀಲ ಹೆಗ್ಗನದೊಡ್ಡಿ ಮಾತನಾಡಿದರು. ಕೆಂಭಾವಿ ಸಂಸ್ಥಾನ ಹಿರೆಮಠದ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅದ್ಯಕ್ಷ ವಿಶ್ವನಾತರಡ್ಡಿ ಅಬ್ಬೆತುಮುಕುರು ಉದ್ಘಾಟಿಸಿದರು. ವಲಯ ಕಜಾಪ ಅಧ್ಯಕ್ಷ ಹಳ್ಳೇರಾವ ಕುಲಕರ್ಣಿ, ಶರಣಸಾಹಿತ್ಯ ಪರಿಷತ್ ಅದ್ಯಕ್ಷ ಡಾ.ಯಂಕನಗೌಡ ಪಾಟೀಲ್, ಪ್ರಾಂಶುಪಾಲರಾದ ಪಾರ್ವತಿ ಪಾಟೀಲ್, ರಮೇಶ ಪತ್ತೇಪೂರ ಭಾಗವಹಿಸಿದ್ದರು.