ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ‘ಅನ್ನದ ಬಟ್ಟಲಿನ ಈ ಭಾಗದಲ್ಲಿ ಕಣ್ಣೀರ ಬಟ್ಟಲನ್ನಾಗಿಸಿದ ಕೀರ್ತಿ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಸಲ್ಲುತ್ತದೆ’ಎಂದು ವ್ಯಂಗ್ಯವಾಡಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಸವರಾಜ್ ದಡೇಸ್ಗೂರ, ಮುಖಂಡ ಮುಕುಂದರಾವ್ ಭವಾನಿಮಠ, ನಾಗರಾಜ್ ಬಿಲ್ಗಾರ ಇದ್ದರು.