ರಾಜ್ಯದ ಹಿತಕ್ಕೆ ವಿರುದ್ಧವಾಗಿ ಮಾತನಾಡಿರುವ ಹೆಬ್ಬಾಳ್ಕರ್ ಅವರನ್ನು ಸರ್ಕಾರ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಸಂಘಟನೆ ಪ್ರಮುಖರಾದ ಸಂಗಮೇಶ ಭೂರೆ, ಸಂಗಮೇಶ ಗುಮ್ಮೆ, ವೀರೇಶ ಸ್ವಾಮಿ, ಸಚಿನ ಪರಶಣೆ, ಪವನ ಪೀರಗೆ, ಸಂತೋಷ ಪಾಂಚಗೆ, ಮಹಾದೇವ ಸೂರ್ಯವಂಶಿ, ಮನ್ಮಥ ಸ್ವಾಮಿ, ಸಂತೋಷ ಹಡಪದ, ದಿಲೀಪ ಜೊಳದಪಕೆ ಇದ್ದರು.