ಬುಧವಾರ ಸಂಜೆ 17ಕ್ಕೂ ಹೆಚ್ಚು ಜನರನ್ನು ಕಡಿದಿದ್ದ ಬಿಳಿ ಬಣ್ಣದ ಹುಚ್ಚು ನಾಯಿ, ಗುರುವಾರ ಬೆಳಿಗ್ಗೆ ವಾಯುವಿಹಾರಕ್ಕೆ ಬಂದಿದ್ದ ಜನರ ಮೇಲೆ ದಾಳಿ ನಡೆಸಿತು.
5ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿತು. ಪುರಸಭೆ ಸಿಬ್ಬಂದಿ ನಾಯಿ ಹಿಡಿಯಲು ಯತ್ನಿಸಿದಾಗ ಅವರ ಮೇಲೂ ಎರಗಿತು. ಇದರಿಂದ ಸಿಬ್ಬಂದಿಗಳಾದ ನಾಗರಾಜ, ಮಹೇಂದ್ರ ಗಾಯಗೊಂಡರು.