ಇದು ಕೇವಲ ಸಮಸ್ಯೆಗಳ ಆರಂಭವಷ್ಟೆ. ನೀರಿನಿಂದ ಆರಂಭ ವಾಗುವ ಸಮಸ್ಯೆ ಕ್ಷಣಕ್ಷಣಕ್ಕೂ ಆತಂಕ ಹುಟ್ಟಿಸಿದೆ. ನಾಟಿ ಮಾಡಿ ಬೆಳೆ ಕಟಾವು ಮಾಡುವವರೆಗೂ ನಿತ್ಯ ಒಂದಿಲ್ಲೊಂದು ಸಮಸ್ಯೆಯ ಸುಳಿಯಲ್ಲಿ ನಾವು ಸಿಲುಕುತ್ತಲೇ ಇರುತ್ತೇವೆ ಎನ್ನುವ ಆತಂಕ ವ್ಯಕ್ತಪಡಿಸಿದ ರೈತರು, ಕಾಲುವೆಗೆ ನೀರು ಬಿಡುವ ಮುನ್ನ ಇಲಾಖೆಯ ಅಧಿಕಾರಿಗಳು ಸ್ಪಂದಿಸಬೇಕಿತ್ತು ಎಂದು ದೂರಿದರು. ಶ್ರೀನಿವಾಸ, ಹರಿ, ಪಾಪಾರಾವ್, ಸತ್ಯನಾರಾಯಣ, ವೆಂಕಟರಾವ್, ರಾಂಬಾಬು, ನಾಗರಾಜ ಇದ್ದರು.